Slide
Slide
Slide
previous arrow
next arrow

ಇಸ್ಪೀಟ್ ಅಡ್ಡೆ ಮೇಲೆ ಪೋಲಿಸರ ದಾಳಿ: ಪ್ರಕರಣ ದಾಖಲು

300x250 AD

ಶಿರಸಿ: ಇಲ್ಲಿನ ರಾಜೀವನಗರದ ಆಲೇಸರದ ಬಳಿ ನಡೆಯುತ್ತಿದ್ದ ಇಸ್ಪೀಟ್ ಅಡ್ಡೆ ಮೇಲೆ ಪೋಲಿಸರು ದಾಳಿ ನಡೆಸಿ 12 ಆರೋಪಿತರಿಂದ 10,450 ರೂ.ಗಳನ್ನು ವಶಕ್ಕೆ ಪಡೆದಿದ್ದಾರೆ.

ಹನುಮಂತ ಯಾನೆ ವಿಜಯ ಪಕೀರಪ್ಪ ಭಗವೆ, ಕೃಷ್ಣ ಕರಿಯಪ್ಪ ಭಗವೆ, ಕೃಷ್ಣ ಫಕೀರಪ್ಪ ಭಗವೆ, ನವೀನಕುಮಾರ ಮಂಜುನಾಥ ಬೊರ್ಕರ್, ಪರಮೇಶ್ವರ ಮಹಾಬಲೇಶ್ವರ ಪಟಗಾರ, ಮಣಿಕಂಠ ಪಾಂಡುರಂಗ ಸಿಂದೆ, ಉಮೇಶ ಮಹಾಬಲೇಶ್ವರ ಪಟಗಾರ, ಮಂಜುನಾಥ ಪುಂಡಲೀಕ ಗಣಾಚಾರ್ಯ, ಶ್ರೀಧರ ದಾಮೋದರ ಗಾಯಕವಾಡ,ಹನುಮಂತ ಯಲ್ಲಪ್ಪ ಬಗವೆ, ರಾಜೇಶ ರಮೇಶ ಇಂಗಳೆ ಹಾಗು ಕಿರಣ ಪಾಂಡುರಂಗ ಗಾಯಕವಾಡ ಆರೋಪಿಗಳಾಗಿದ್ದಾರೆ.

300x250 AD

ಪಿಎಸ್ಐ ರಾಜಕುಮಾರ ಉಕ್ಕಲಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೋಲಿಸರು ಆರೋಪಿಗಳ ಮೇಲೆ ಎನ್ ಸಿ ನಂ. 39/2023 ನೇದರಂತೆ ಪ್ರಕರಣ ದಾಖಲಿಸಿರುವ ಮಾಹಿತಿ ತಿಳಿದುಬಂದಿದೆ.

Share This
300x250 AD
300x250 AD
300x250 AD
Back to top